ಬೆಂಗಳೂರು–ಚನ್ನಪಟ್ಟಣ ದಾರಿಯಲ್ಲಿ ಭಾರೀ ಟ್ರಾಫಿಕ್

ಇಂದು ಬೆಳಿಗ್ಗೆ ಬೆಂಗಳೂರು–ಚನ್ನಪಟ್ಟಣ ನಡುವಿನ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತೀವ್ರವಾಗಿದೆ. ರಜೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಪ್ರಯಾಣ ಮಾಡುತ್ತಿರುವುದರಿಂದ ಜಾಮ್ ಸಂಭವಿಸುತ್ತಿದೆ. 📌 ಬೆಳಗ್ಗೆ 9 ರಿಂದ 11 ರವರೆಗೆ ಪರ್ಯಾಯ ಮಾರ್ಗ ಬಳಸಿ.

Comments

ಬೆಳಗ್ಗೆ 6 ರಿಂದಲೇ ರಸ್ತೆ ಕಾಮಗಾರಿ – ಬೆಂಗಳೂರು

ಪಾವಗಡದ ಪರಿವರ್ತನೆಗೊಂದು ಹೊಸ ಅಧ್ಯಾಯ: ಸೌರಶಕ್ತಿ ಮತ್ತು ಶುದ್ಧ ನೀರಿನ ಹೊಸ ಯುಗಕ್ಕೆ ಸಿದ್ಧತೆ!