ಶಿರಾಡಿ ಘಾಟ್‌ ರಸ್ತೆಯ ದುಸ್ಥಿತಿ: ಮಳೆ, ಕುಸಿತದಿಂದ ಸಂಚಾರ ಅಪಾಯಕಾರಿ

ಬೆಂಗಳೂರು–ಮಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ ಮಳೆಯಿಂದಾಗಿ ಕೆಸರುಮಯವಾಗಿದೆ. ರಸ್ತೆ ಕಾಮಗಾರಿ ವಿಳಂಬದಿಂದಾಗಿ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ. ಕೆಲವು ಕಡೆ ಗುಡ್ಡ ಕುಸಿತ ಸಂಭವಿಸಿದ್ದು, ಇನ್ನೂ ಹಲವೆಡೆ ಕುಸಿತದ ಮುನ್ಸೂಚನೆ ಇದೆ. ಶಿರಾಡಿ ಘಾಟ್‌ ರಸ್ತೆಯಲ್ಲಿ ಪ್ರಯಾಣಿಸುವವರಿಗೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ. ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳು ಒತ್ತಾಯಿಸಿದ್ದಾರೆ

Comments

ಬೆಳಗ್ಗೆ 6 ರಿಂದಲೇ ರಸ್ತೆ ಕಾಮಗಾರಿ – ಬೆಂಗಳೂರು

ಪಾವಗಡದ ಪರಿವರ್ತನೆಗೊಂದು ಹೊಸ ಅಧ್ಯಾಯ: ಸೌರಶಕ್ತಿ ಮತ್ತು ಶುದ್ಧ ನೀರಿನ ಹೊಸ ಯುಗಕ್ಕೆ ಸಿದ್ಧತೆ!