ತುಮಕೂರು ಮಹಾನಗರ ಪಾಲಿಕೆ ಹೈಕೋರ್ಟ್‌ಗೆ

ತುಮಕೂರು ಮಹಾನಗರ ಪಾಲಿಕೆ ಹೈಕೋರ್ಟ್‌ಗೆ ಸಲ್ಲಿಸಿದ ವರಿದಿಯಲ್ಲಿ ನಗರದಲ್ಲಿ ಯಾವುದೇ ರಸ್ತೆ ಗುಂಡಿಗಳಿಲ್ಲವೆಂದು ತಿಳಿಸಿದೆ. "ಸ್ಮಾರ್ಟ್ ಸಿಟಿ" ಯೋಜನೆಯಡಿಯಲ್ಲಿ ರಸ್ತೆ ಅಭಿವೃದ್ಧಿಯಾಗಿದೆ ಎಂಬ ಭರವಸೆ ಪಾಲಿಕೆ ನೀಡಿದೆ. ಆದರೂ ನಗರದಲ್ಲಿ ಹಲವೆಡೆ ಗುಂಡಿಗಳು ಇನ್ನೂ ಕಂಡುಬರುತ್ತಿವೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಸಾರ್ವಜನಿಕರು ಗುಂಡಿಗಳನ್ನು ಪತ್ತೆಹಚ್ಚಿದರೆ ತಕ್ಷಣ ಪರಿಹಾರ ನೀಡಲಾಗುತ್ತದೆ ಎಂದು ಪಾಲಿಕೆ ತಿಳಿಸಿದೆ.

Comments

ಬೆಳಗ್ಗೆ 6 ರಿಂದಲೇ ರಸ್ತೆ ಕಾಮಗಾರಿ – ಬೆಂಗಳೂರು

ಪಾವಗಡದ ಪರಿವರ್ತನೆಗೊಂದು ಹೊಸ ಅಧ್ಯಾಯ: ಸೌರಶಕ್ತಿ ಮತ್ತು ಶುದ್ಧ ನೀರಿನ ಹೊಸ ಯುಗಕ್ಕೆ ಸಿದ್ಧತೆ!